ಕನ್ನಡ ಕವಿಗಳು ಮತ್ತು ಬಿರುದುಗಳು
ಪಂಪ - ಆದಿಕವಿ,ನಾಡೋಜ
ರನ್ನ - ಕವಿ ಚಕ್ರವರ್ತಿ,ಶಕ್ತಿ ಕವಿ
ಹರಿಹರ - ರಗಳೆ ಕವಿ
ಲಕ್ಷ್ಮೀಶ - ಉಪಮಾಲೋಲ,ನಾದಾಲೋಲ
ರಾಘವಾಂಕ - ಷಟ್ಪದಿಯ ಬ್ರಹ್ಮ
ಕುಮಾರವ್ಯಾಸ - ರೂಪಕ ಸಾಮ್ರಾಜ್ಯದ ಚಕ್ರವರ್ತಿ
ಅತ್ತಿಮಬ್ಬೆ - ದಾನ ಚಿಂತಾಮಣಿ
ಬಿ.ಎಂ.ಶ್ರೀ - ಕನ್ನಡದ ಕಣ್ವ
ಕಾಳಿದಾಸ - ಕನ್ನಡದ ಕೋಗಿಲೆ
ನಾಗಚಂದ್ರ - ಅಭಿನವ ಪಂಪ
ಪುರಂದರದಾಸರು - ಕರ್ನಾಟಕ ಸಂಗೀತ ಪಿತಾಮಹ
ಕೃಷ್ಣದೇವರಾಯ - ಕರ್ನಾಟಕ ರಾಜ್ಯ ರಮಾರಮಣ
ಟಿ.ಪಿ.ಕೈಲಾಸಂ - ಕರ್ನಾಟಕ ಪ್ರಹಸನ ಪಿತಾಮಹ
ಕಂದಗಲ್ ಹನುಮಂತ್ ರಾವ್ - ಕನ್ನಡದ ಶೇಕ್ಸ್ಪಿಯರ್
ಮಾಸ್ತಿ ವೆಂಕಟೇಶ್ ಅಯ್ಯಂಗಾರ್ - ಕನ್ನಡದ ಆಸ್ತಿ,ಸಣ್ಣಕಥೆಗಳ ಜನಕ
ಬಸವಪ್ಪ ಶಾಸ್ತ್ರಿ - ಅಭಿನವ ಕಾಳಿದಾಸ
ಶಿಶುನಾಳ ಷರೀಫ್ - ಕರ್ನಾಟಕದ ಕಬೀರ್
ಅ.ನ.ಕೃ - ಕಾದಂಬರಿ ಸಾರ್ವಭೌಮ
ಶ್ರೀಪಾದರಾಯರು - ಹರಿದಾಸ ಪಿತಾಮಹ
ಸರ್ವಜ್ಞ - ತ್ರಿಪದಿ ಚಕ್ರವರ್ತಿ
ಕುವೆಂಪು - ಕನ್ನಡದ ಮಾರ್ತಾಂಡ,ಕನ್ನಡದ ವರ್ಡ್ಸ್ ವರ್ಥ್
ಡಿ.ವಿ.ಗುಂಡಪ್ಪ - ಆಧುನಿಕ ಸರ್ವಜ್ಞ
ಗಳಗನಾಥ - ಕಾದಂಬರಿ ಪಿತಾಮಹ
ಸಿ.ಬಿ.ಮಲ್ಲಪ್ಪ - ಅಭಿನವ ಭಕ್ತಿ ಶಿರೋಮಣಿ
ಪು.ತಿ.ನ - ಸಂತಕವಿ
ಶಾಂತಕವಿ - ಕನ್ನಡ ದಾಸ್ಯಯ
No comments:
Post a Comment