Search This Blog

Wednesday, December 7, 2022

ಕನ್ನಡ ಕವಿಗಳು ಮತ್ತು ಬಿರುದುಗಳು

🟡 ಕನ್ನಡ ಕವಿಗಳು ಮತ್ತು ಬಿರುದುಗಳು


🔴ಪಂಪ -  ಆದಿಕವಿ,ನಾಡೋಜ

🟡ರನ್ನ -  ಕವಿ ಚಕ್ರವರ್ತಿ,ಶಕ್ತಿ ಕವಿ

🔴ಹರಿಹರ -  ರಗಳೆ ಕವಿ

🟡ಲಕ್ಷ್ಮೀಶ -  ಉಪಮಾಲೋಲ,ನಾದಾಲೋಲ

🔴ರಾಘವಾಂಕ - ಷಟ್ಪದಿಯ ಬ್ರಹ್ಮ 

🟡ಕುಮಾರವ್ಯಾಸ -  ರೂಪಕ ಸಾಮ್ರಾಜ್ಯದ ಚಕ್ರವರ್ತಿ

🔴ಅತ್ತಿಮಬ್ಬೆ -  ದಾನ ಚಿಂತಾಮಣಿ 

🟡ಬಿ.ಎಂ.ಶ್ರೀ -  ಕನ್ನಡದ ಕಣ್ವ

🔴ಕಾಳಿದಾಸ -  ಕನ್ನಡದ ಕೋಗಿಲೆ 

🟡ನಾಗಚಂದ್ರ -  ಅಭಿನವ ಪಂಪ

🔴ಪುರಂದರದಾಸರು -  ಕರ್ನಾಟಕ ಸಂಗೀತ ಪಿತಾಮಹ

🟡ಕೃಷ್ಣದೇವರಾಯ -  ಕರ್ನಾಟಕ ರಾಜ್ಯ ರಮಾರಮಣ

🔴ಟಿ.ಪಿ.ಕೈಲಾಸಂ -  ಕರ್ನಾಟಕ ಪ್ರಹಸನ ಪಿತಾಮಹ 

🟡ಕಂದಗಲ್ ಹನುಮಂತ್ ರಾವ್ -  ಕನ್ನಡದ ಶೇಕ್ಸ್‌ಪಿಯರ್ 

🔴ಮಾಸ್ತಿ ವೆಂಕಟೇಶ್ ಅಯ್ಯಂಗಾರ್ -  ಕನ್ನಡದ ಆಸ್ತಿ,ಸಣ್ಣಕಥೆಗಳ ಜನಕ

🟡ಬಸವಪ್ಪ ಶಾಸ್ತ್ರಿ -  ಅಭಿನವ ಕಾಳಿದಾಸ 

🔴ಶಿಶುನಾಳ ಷರೀಫ್ - ಕರ್ನಾಟಕದ ಕಬೀರ್ 

🟡ಅ.ನ.ಕೃ -  ಕಾದಂಬರಿ ಸಾರ್ವಭೌಮ

🔴ಶ್ರೀಪಾದರಾಯರು -  ಹರಿದಾಸ ಪಿತಾಮಹ

🟡ಸರ್ವಜ್ಞ - ತ್ರಿಪದಿ ಚಕ್ರವರ್ತಿ 

🔴ಕುವೆಂಪು -  ಕನ್ನಡದ ಮಾರ್ತಾಂಡ,ಕನ್ನಡದ ವರ್ಡ್ಸ್ ವರ್ಥ್

🟡ಡಿ.ವಿ.ಗುಂಡಪ್ಪ -  ಆಧುನಿಕ ಸರ್ವಜ್ಞ

🔴ಗಳಗನಾಥ -  ಕಾದಂಬರಿ ಪಿತಾಮಹ

🟡ಸಿ.ಬಿ.ಮಲ್ಲಪ್ಪ -  ಅಭಿನವ ಭಕ್ತಿ ಶಿರೋಮಣಿ

🔴ಪು.ತಿ.ನ -  ಸಂತಕವಿ

🟡ಶಾಂತಕವಿ -  ಕನ್ನಡ ದಾಸ್ಯಯ

No comments:

Featured Post

SBI'ನೊಂದಿಗೆ ಈ ಅದ್ಭುತ ಬ್ಯುಸಿನೆಸ್ ಆರಂಭಿಸಿ, ಪ್ರತಿ ತಿಂಗಳು 45,000ರಿಂದ 90,000 ರೂಪಾಯಿ ಗಳಿಸಿ!

ಇಂದಿನ ದಿನಗಳಲ್ಲಿ ಹೆಚ್ಚುತ್ತಿರುವ ಹಣದುಬ್ಬರದಿಂದಾಗಿ, ಪ್ರತಿಯೊಬ್ಬರೂ ತಮ್ಮದೇ ಆದ ವ್ಯವಹಾರವನ್ನ ಪ್ರಾರಂಭಿಸುವ ಬಗ್ಗೆ ಯೋಚಿಸುತ್ತಾರೆ. ನೀವು ಕೂಡ ಹೀಗೆಯ...