Search This Blog

Sunday, November 14, 2021

g k

 🌷 15ನೇ ಹಣಕಾಸು ಆಯೋಗದ ಅಧ್ಯಕ್ಷರು

- ಎನ್.ಕೆ.ಸಿಂಗ್ .


🌷 ವಜಯ್ ಖೇಲ್ಕರ್ ಸಮಿತಿಯು ತೆರಿಗೆ ವ್ಯವಸ್ಥೆ ಸುಧಾರಣೆಗೆ ಸಂಬಂಧಿಸಿದೆ


🌷 1982ರಲ್ಲಿ ಸ್ಥಾಪನೆಯಾದ ನಬಾರ್ಡ್ ಎಂಬುದು ಅಭಿವೃದ್ಧಿ ಬ್ಯಾಂಕ್ ಆಗಿದೆ, ಇದು 6ನೇ ಪಂಚವಾರ್ಷಿಕ ಯೋಜನೆಯ ಅವಧಿಯಲ್ಲಿ ಸ್ಥಾಪನೆಗೊಂಡಿತ್ತು.


🌷 ಭಾರತದಲ್ಲಿ ಹಣಕಾಸು ನೀತಿಯನ್ನು ರೂಪಿಸುವವರು 

- ಕೇಂದ್ರ ಬ್ಯಾಂಕ್ 


🌷 ರಾಜ್ಯಕೋಶ ನೀತಿ ರೂಪಿಸುವವರು 

- ಕೇಂದ್ರ ಹಣಕಾಸು ಸಚಿವಾಲಯ


🌷 2021ರಲ್ಲಿ "ಜಾಗತಿಕ ಹೆಲ್ತ್ ಕೇರ್ ಸಭೆ"ಯನ್ನು ವಿಶಾಖಪಟ್ಟಣಂನಲ್ಲಿ ಆಯೋಜಿಸಲಾಗಿದೆ .


🌷 ತಮಿಳುನಾಡಿನಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಶೇಕಡಾ 100 ರಷ್ಟು ತೆರಿಗೆ ವಿನಾಯಿತಿ ಘೋಷಣೆ

- ಭಾರತದ ಆರೋಗ್ಯ ರಾಜಧಾನಿ 

- ಚೆನ್ನೈ


🌷 ಗರ್ನಾರ್ :- 

ಗುಜರಾತ್ ರಾಜ್ಯದ ಜುನಾಗಾಡ್  ಜಿಲ್ಲೆಯ ಗಿರ್ನಾರ್ ರೋಪ್ ವೇ ದೇಶದ ಅತಿ ಉದ್ದದ ರೋಪ್ ವೇ


🌷 ಮಧ್ಯಪ್ರದೇಶ:- 

ಗೋವು ರಕ್ಷಣೆ ಮತ್ತು ಉತ್ತೇಜನಕ್ಕೆ ಗೋವು ಸಚಿವಾಲಯ ಸ್ಥಾಪನೆ


🌷 ಉತ್ತರ ಪ್ರದೇಶ :- 

ಮದುವೆ ಉದ್ದೇಶಕ್ಕೆ ನಡೆಯುವ ಮತಾಂತರ ಕಾನೂನುಬಾಹಿರವೆಂದು ಪರಿಗಣಿಸುವ ಲವ್ ಜಿಹಾದ್ ನಿಷೇಧಿಸಿದ ದೇಶದ ಮೊದಲ ರಾಜ್ಯ


🌷 ಚಳ್ಳಕೆರೆ :- 

ಸ್ವದೇಶಿ ಡ್ರೋನ್ "ರುಸ್ತುಂ-2" ಅನ್ನು ಚಳ್ಳಕೆರೆಯಲ್ಲಿರುವ DRDO ಘಟಕದಲ್ಲಿ ಪರೀಕ್ಷೆ .


🌷 "PNBE" - ಕ್ರೆಡಿಟ್ ಕಾರ್ಡನ್ನು ಪಂಜಾಬ್ ನ್ಯಾಷನಲ್ ಬ್ಯಾಂಕ್ ಬಿಡುಗಡೆ ಮಾಡಿದೆ 


🌷 "ಎಂಡ್ ಆಫ್ ಟ್ರೈನ್ ಟೆಲಿಮೆಟ್ರಿ"

 ವ್ಯವಸ್ಥೆಯನ್ನು ಬಳಕೆ ಮಾಡಿದ ದೇಶದ ಮೊದಲ ರೈಲ್ವೆ ವಲಯ 

- ಪೂರ್ವ ಕರಾವಳಿ


🌷 ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ ವತಿಯಿಂದ "ಸ್ವಚ್ಛತಾ ಅಭಿಯಾನ್ ಮೊಬೈಲ್ ಅಪ್ಲಿಕೇಶನ್" ಬಿಡುಗಡೆಯಾಗಿದೆ.


🌷 ರಕ್ಷಣಾ ಸಚಿವಾಲಯದ ವತಿಯಿಂದ L&T ತಯಾರಿಕ ಘಟಕವು "ಗ್ರೀನ್ ಚಾನಲ್ ಸ್ಥಾನಮಾನ" ಪಡೆದುಕೊಂಡಿದೆ


🌷 ಹರಿಯಾಣದ ಕುರುಕ್ಷೇತ್ರದಲ್ಲಿ 2020ರ ಡಿಸೆಂಬರ್ ನಲ್ಲಿ ಅಂತರಾಷ್ಟ್ರೀಯ ಗೀತ ಮಹೋತ್ಸವ ಜರುಗಿದೆ 


🌷 ಅಸ್ಸಾಂ ನ ಗುವಾಹಾಟಿಯಲ್ಲಿ 8ನೇ ಆವೃತ್ತೀಯ ಈಶಾನ್ಯ ಫೆಸ್ಟಿವಲ್ ಜರುಗಿದೆ


🌷 2020ರ ಡಿಸೆಂಬರ್ ನಲ್ಲಿ ಡೆಹರಾಡೂನ್ ನಲ್ಲಿ ಸುಸ್ಥಿರ ಪರ್ವತ ಅಭಿವೃದ್ಧಿ ಸಮ್ಮೇಳನ ಜರುಗಿದೆ.


🌷 ಹೈದರಾಬಾದ್ ನ ಅಕ್ಕಿಂಪೇಟ್ ನಲ್ಲಿ "ರಾಷ್ಟ್ರೀಯ ದಿವ್ಯಾಂಗ ಸಬಲೀಕರಣ ಕೇಂದ್ರ"ವು ಆರಂಭಗೊಂಡಿದೆ

🏆ಚನ್ನದ ಹುಡುಗ ನೀರಜ್ ಚೋಪ್ರಾ ಸೇರಿ 12 ಕ್ರೀಡಾಪಟುಗಳಿಗೆ ಪ್ರತಿಷ್ಠಿತ ʼಖೇಲ್‌ ರತ್ನʼ ಪ್ರಶಸ್ತಿ ಪ್ರಧಾನ : ಇಲ್ಲಿದೆ ಪ್ರಶಸ್ತಿ ವಿಜೇತರ ಫುಲ್‌ ಲಿಸ್ಟ್‌

 🏆ಚನ್ನದ ಹುಡುಗ ನೀರಜ್ ಚೋಪ್ರಾ ಸೇರಿ 12 ಕ್ರೀಡಾಪಟುಗಳಿಗೆ ಪ್ರತಿಷ್ಠಿತ ʼಖೇಲ್‌ ರತ್ನʼ ಪ್ರಶಸ್ತಿ ಪ್ರಧಾನ : ಇಲ್ಲಿದೆ ಪ್ರಶಸ್ತಿ ವಿಜೇತರ ಫುಲ್‌ ಲಿಸ್ಟ್‌

✨✨✨✨✨✨✨✨✨

ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿ ಪಡೆದ ವಿಜೇತರ ಪಟ್ಟಿ ಇಲ್ಲಿದೆ..! 

1. ನೀರಜ್ ಚೋಪ್ರಾ (Neeraj Chopra)

2. ರವಿ ಕುಮಾರ್ (Ravi Kumar)

3. ಲೊವ್ಲಿನಾ ಬೊರ್ಗೊಹೈನ್ (LovlinaBorgohain)

4. ಶ್ರೀಜೇಶ್ ಪಿ.ಆರ್ (Sreejesh P.R)

5. ಅವನಿ ಲೆಖಾರಾ (AvaniLekhara)

6. ಸುಮಿತ್ ಅಂಟಿಲ್‌ (SumitAntil)

7. ಪ್ರಮೋದ ಭಗತ್‌ (Pramod Bhagat)

8. ಕೃಷ್ಣ ನಗರ (Krishna Nagar)

9. ಮನೀಶ್ ನರ್ವಾಲ್ (Manish Narwal)

10. ಮಿಥಾಲಿ ರಾಜ್ (Mithali Raj)

11. ಸುನಿಲ್ ಚೆಟ್ರಿ (Sunil Chhetri)

12. ಮನ್ ಪ್ರೀತ್ ಸಿಂಗ್ (Manpreet Singh)

ಎಲ್ಲಾ ಸ್ಫರ್ಧಾತ್ಮಕ ಪರೀಕ್ಷೆಗಳಿಗಾಗಿ 50 top ಪ್ರಶ್ನೆಗಳು

 ❇️KPSC/KSP ಹಾಗೂ  ಎಲ್ಲಾ ಸ್ಫರ್ಧಾತ್ಮಕ ಪರೀಕ್ಷೆಗಳಿಗಾಗಿ 50 top  ಪ್ರಶ್ನೆಗಳು🌹ಇಂಪಾರ್ಟೆಂಟ್ ನೋಟ್ 

👇👇👇👇👇👇


1. ಜರ್ಮನಿ ಏಕೀಕೃತಗೊಂಡ ವರ್ಷ – 1990


2. 1945 ರ ಮೊದಲು ‘ ಈಸ್ಟ್ ಇಂಡೀಸ್’ ಎಂದು ಕರೆಸಿಕೊಳ್ಳುತ್ತಿದ್ದ ಇಂಡೋನೇಷಿಯ ಯಾರ ವಸಾಹತು ಆಗಿದ್ದಿತು.- ಡಚ್ಚರು 


3. ಮ್ಯಾನ್ಮಾರ್ ಎಂದು ಪುನರ್‍ನಾಮಕರಣ ಹೊಂದಿದ ದೇಶ – ಬರ್ಮಾ


4. ಇಂಡೋನೇಷ್ಯಾದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ನಾಯಕ – ಡಾ/ ಸುಕಾರ್ಣೊ


5. ಆಫ್ರಿಕಾದಲ್ಲಿ ಸ್ವಾತಂತ್ರ್ಯ ಪಡೆದ ಮೊದಲ ದೇಶ – ಲಿಬಿಯಾ


6. ಅಲಿಪ್ತ ಚಳುವಳಿ ಎಷ್ಟರಲ್ಲಿ ಪ್ರಾರಂಭವಾಯಿತು – 1955


7. ಅಲಿಪ್ತ ಚಳುವಳಿಯ ಆರಂಭಿಕ ಸಭೆ ನಡೆದ ಸ್ಥಳ- ಬಾಂಡುಂಗ್


8. ಎರಡನೇ ಮಹಾಯುದ್ಧದ ನಂತರ ಅಸ್ಥಿತ್ವಕ್ಕೆ ಬಂದ ಎರಡು ಬಣಗಳ ನೇತೃತ್ವವನ್ನು ಯಾವ ದೇಶಗಳು ವಹಿಸಿದವು.- ಅಮೇರಿಕ ಮತ್ತು ರಷ್ಯಾ


9. ಚಂದ್ರನ ಮೇಲೆ ಮೊದಲು ಮಾನವನನ್ನು ಇಳಿಸಿದ ದೇಶ- ಅಮೆರಿಕ


10. ಪ್ರಾಚೀನ ಮೆಸಪೊಟೇಮಿಯಾದ ಇಂದಿನ ಹೆಸರು- ಇರಾಕ್


11. ಮೆಡಿಟರೇನಿಯನ್ ಸಮುದ್ರ ಮತ್ತು ಕೆಂಪು ಸಮುದ್ರಗಳನ್ನು ಯಾವ ಕಾಲುವೆ ಜೋಡಿಸುತ್ತದೆ- ಸೂಯೆಜ್


12. ಎರಡನೇ ಕೊಲ್ಲಿಯುದ್ಧ ಯಾವ ರಾಷ್ಟ್ರಗಳ ನಡುವೆ ನಡೆಯಿತು.- ಇರಾಕ್, ಕುವೈತ್


13. ಮುಸ್ಸೊಲಿನಿಯ ಪಕ್ಷದ ಹೆಸರು- ಫ್ಯಾಸಿಸ್ಟ್ ಪಕ್ಷ


14. ಭಾರತದ ಮೊದಲನೆಯ ಸಮಾಚಾರ ಪತ್ರಿಕೆ- ಬೆಂಗಾಲ್ ಗೆಜೆಟ್


15. ಕರ್ನಾಟಕದ ಮೊದಲನೆಯ ವಾರ್ತಾಪತ್ರಿಕೆ- ಮಂಗಳೂರು ಸಮಾಚಾರ


16. ಭಾರತದಲ್ಲಿ ಇಂಗ್ಲಿಷ್ ವಿದ್ಯಾಭ್ಯಾಸವನ್ನು ಪ್ರಾರಂಭಿಸಿದ ಗವರ್ನರ್ ಜನರಲ್ – ಲಾರ್ಡ್ ವಿಲಿಯಂ ಬೆಂಟಿಂಕ್


17. ಭಾರತದಲ್ಲಿ ಇಂಗ್ಲಿಷ್ ಶಿಕ್ಷಣ ಆರಂಭಿಸಿದ ವರ್ಷ – 1835


18. ಮೊದಲ ಮೊಘಲ್ ದೊರೆ- ಬಾಬರ್


19. ಕೊನೆಯ ಮೊಘಲ್ ದೊರೆ- ಬಹದ್ದೂರ್ ಷಾ ಝಾಫರ್


20. ಎರಡನೇ ಬಾಜೀರಾಯನ ದತ್ತುಪುತ್ರನಾಗಿದ್ದ ಪೇಶ್ವೆ- ನಾನಾ ಸಾಹೇಬ್


21. ಮರಾಠರ ಕಟ್ಟಕಡೆಯ ಪೇಶ್ವೆ – ಎರಡನೇ ಬಾಜಿರಾವ್


22. ಸೂರತ್ ಒಪ್ಪಂದಕ್ಕೆ ಸಹಿ ಮಾಡಿದ ವರ್ಷ – 1775


23. ಮೊದಲನೆ ಆಂಗ್ಲೋ ಮರಾಠ ಯುದ್ಧವನ್ನು ಕೊನೆಗೊಳಿಸಿದ ಒಪ್ಪಂದ- ಸಾಲ್‍ಬಾಯಿ


24. ಸಾಲ್ಬಾಯಿ ಒಪ್ಪಂದದಲ್ಲಿ ಯಾರನ್ನು ಪೇಶ್ವೇಯಾಗಿ ಒಪ್ಪಿಕೊಳ್ಳಲಾಯಿತು- ಎರಡನೇ ಮಾಧವರಾವ್


25. ಸಿಖ್ ಸಮುದಾಯದ ಸೈನ್ಯವನ್ನು ಏನೆಂದು ಕರೆಯುತ್ತಿದ್ದರು – ಖಾಲ್ಸಾ


26. ಪೇಶ್ವೆ ಎರಡನೆಯ ಬಾಜೀರಾಉನು ಯಾವ ಒಪ್ಪಂದದ ಮೂಲಕ ಸಹಾಯಕ ಸೈನ್ಯ ಮೈತ್ರಿಯನ್ನು ಒಪ್ಪಿಕೊಂಡನು – ಬೇಸ್ಸೀನ್ ಒಪ್ಪಂದ


27. ಕನ್ನಂಬಾಡಿ ಅಣೆಕಟ್ಟನ್ನು ಪೂರ್ಣಗೊಳಿಸಿದ ದಿವಾನರು – ಮಿರ್ಜಾ ಇಸ್ಮಾಯಿಲ್


28. ಮೈಸೂರು ರಾಜ್ಯದಲ್ಲಿ ಸ್ಫರ್ಧಾತ್ಮಕ ಪರೀಕ್ಷೆಗಳನ್ನು ಆರಂಭಿಸಿದ ದಿವಾನರು- ಕೆ. ಶೇಷಾದ್ರಿ ಅಯ್ಯರ್


29. ಪಂಜಾಭಿನ ಸಿಂಹ ಎಂದು ಕರೆಯಲ್ಪಡುವ ದೊರೆ- ರಣಜಿತ್ ಸಿಂಗ್.


30. ರಣಜಿತ್‍ಸಿಂಗ್‍ನಿ ಇಂಗ್ಲೀಷರೊಡನೆ ಮಾಡಿಕೊಂಡ ಒಪ್ಪಂದ – ಅಮೃತಸರ ಒಪ್ಪಂದ


31. ಸಹಾಯಕ ಸೈನ್ಯ ಪದ್ಧತಿಯನ್ನು ಒಪ್ಪಿಕೊಂಡ ಮೊದಲ ದೇಶಿಯ ರಾಜ- ಹೈದರಾಬಾದಿನ ನಿಜಾಮ( 1798)


32. ‘ ಕೊಹೀನೂರ್ ವಜ್ರವನ್ನು ಬ್ರಿಟಿಷರಿಗೆ ಉಡುಗೊರೆಯಾಗಿ ನೀಡುದ ದೊರೆ- ದುಲೀಪ್ ಸಿಂಗ್


33. ಮೈಸೂರು ಪ್ರಜಾಪ್ರತಿನಿಧಿ ಸಭೆಯನ್ನು ಪ್ರಾರಂಭಿಸಿದವರು- ರಂಗಚಾರ್ಲು


34. ಟಿಪ್ಪು ಸುಲ್ತಾನನು ಎಷ್ಟರಲ್ಲಿ ಮರಣ ಹೊಂದಿದನು- 1799


35. ಹೈದರಾಲಿಯು ಎಲ್ಲಿಯ ಫೌಜುದಾರನಾಗಿದ್ದನು- ದಿಂಡಿಗಲ್


36. ಹೈದರಾಲಿಯು ಯಾವ ಯುದ್ಧದ ಕಾಲದಲ್ಲಿ ಮಡಿದನು – ಎರಡನೇ ಆಂಗ್ಲೋ- ಮೈಸೂರ್ ಯುದ್ಧ


37. ನಾಲ್ಕನೇ ಆಂಗ್ಲೋ ಮೈಸೂರು ಯುದ್ಧದ ಕಾಲದಲ್ಲಿ ಇಂಗ್ಲೀಷರ ಗವರ್ನರ್ ಜನರಲ್ ಯಾರಾದ್ದರು – ವೆಲ್ಲೆಸ್ಲಿ


38. ಒಡೆಯರ ವಂಶದ ಸ್ಥಾಪಕರು- ವಿಜಯ ಮತ್ತು ಕೃಷ್ಣ


39. ಚಾಮುಂಡಿಬೆಟ್ಟಕ್ಕೆ ಮೆಟ್ಟಿಲುಗಳನ್ನು ಹಾಕಿಸಿದವರು ಯಾರು – ದೊಡ್ಡ ದೇವರಾಯ


40. ಮೈಸೂರಿನ ದಸರಾ ಹಬ್ಬದ ಆಚರಣೆಯನ್ನು ಪ್ರಾರಂಭಿಸಿದವರು- ರಾಜ ಒಡೆಯರ್


41. ಹದಿಬದೆಯ ಧರ್ಮ ಎಂಬ ಕೃತಿಯನ್ನು ರಚಿಸಿದವರು – ಸಂಚಿಯ ಹೊನ್ನಮ್ಮ


42. ಮೊದಲ ಆಂಗ್ಲೋ ಮೈಸೂರು ಯುದ್ಧವು ಯಾವ ಒಪ್ಪಂದದಿಂದ ಕೊನೆಗೊಂಡಿತು – ಮದ್ರಾಸ್ ಒಪ್ಪಂದ


43. ಎರಡನೇ ಆಂಗ್ಲೋ- ಮೈಸೂರು ಯುದ್ಧವು ಯಾವ ಒಪ್ಪಂದದೊಂದಿಗೆ ಕೊನೆಗೊಂಡಿತು – ಮಂಗಳೂರು ಒಪ್ಪಂದ


44. ಪ್ಲಾಸಿ ಕದನ ನಡೆದ ವರ್ಷ –1757


45. ಬಕ್ಸಾರ್ ಕದನ ನಡೆದ ವರ್ಷ – 1764


46. ಜಹಾಂಗೀರನ ಆಸ್ಥಾನದಲ್ಲಿ ಇದ್ದ ಬ್ರಿಟಿಷ್ ರಾಯಭಾರಿ – ಸರ್ ಥಾಮಸ್ ರೋ


47. ಫ್ರೆಂಚ್ ಈಸ್ಟ್ ಇಂಡಿಯಾ ಕಂಪೆನಿ ಸ್ಥಾಪನೆಯಾದ ವರ್ಷ- 1664


48. ಭಾರತದಲ್ಲಿ ಫ್ರೆಂಚರ ಪ್ರಭಾವವನ್ನು ಕೊನೆಗಾಣಿಸಿದ ಕದನ- ವಾಂಡಿವಾಷ್


49. ಇಂಗ್ಲೀಷರಿಗೆ ದಿವಾನಿ ಹಕ್ಕನ್ನು ನೀಡಿದ ಮೊಘಲ್ ಚಕ್ರವರ್ತಿ – ಎರಡನೆಯ ಷಾ ಆಲಂ


50. ತೆರಿಗೆ ಪಾವತಿಸದೆ ವಸ್ತುಗಳ ಸಾಗಾನಿಕೆಗೆ ನೀಡುತ್ತಿದ್ದ ಅನುಮತಿ ಪತ್ರಗಳನ್ನು ಏನೆಂದು ಕರೆಯುತ್ತಿದ್ದರು – ದಸ್ತಕಗಳು

ಭಾರತದ ಸಾಂವಿಧಾನಿಕ ಸಂಸ್ಥೆಗಳು

 ಭಾರತದ ಸಾಂವಿಧಾನಿಕ ಸಂಸ್ಥೆಗಳು...

>ಕೇಂದ್ರ & ರಾಜ್ಯ ಹಣಕಾಸು ಆಯೋಗ,  

>ಕೇಂದ್ರ & ರಾಜ್ಯ ಚುನಾವಣಾ ಆಯೋಗ,  

>ಕೇಂದ್ರ & ರಾಜ್ಯ ಲೋಕಸೇವಾ ಆಯೋಗ,  

>ಅಧಿಕೃತ ಭಾಷೆಗಳ ಆಯೋಗ,  

>ಭಾರತೀಯ ಅಟಾರ್ನಿ ಜನರಲ್ & ರಾಜ್ಯಗಳ ಅಡ್ವೊಕೇಟ್ ಜನರಲ್,  

>ಭಾರತದ ಆಡಿಟರ್ ಜನರಲ್, 

>ಪರಿಶಿಷ್ಟ ಜಾತಿ, ಪಂಗಡ & ಹಿಂದುಳಿದ ವರ್ಗಗಳ ಆಯೋಗಗಳು, 

>ಭಾಷಿಕ ಅಲ್ಪಸಂಖ್ಯಾತರ ಅಧಿಕೃತ ಅಧಿಕಾರಿ.

cur aff

 ❇️ಓದಲೇಬೇಕಾದ ಮಾಹಿತಿ ಇದು


💐 ಪರಪಂಚದಲ್ಲಿ ಮೊ್ದಲ ಬಾರಿಗೆ ಸಭ್ ಮರಿನ್ (ಜಲಾಂತರ್ಗಾಮಿ) ತಯಾರಿಸಿದವರು - ಸನ್ ಸೀನ್ 


💐 ಪರಪಂಚದ ಅತ್ಯಂತ ದುಬಾರಿ ಕಾಫಿ ಹೆಸರು - ಬ್ಲ್ಯಾಕ್ ಐವರಿ ಕಾಫಿ 


💐51 ರಾಜ್ಯಪಾಲರ ಸಮ್ಮೇಳನವು ದಹಲಿಯ ರಾಷ್ಟ್ರಪತಿ ಭವನದಲ್ಲಿ ರಾಮನಾಥ್ ಕೋವಿಂಡ್ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ.


💐ರಾಷ್ಟ್ರೀಯ ವಿದ್ಯಾ ದಿನ - ನವೆಂಬರ್ 11


💐ಅಮೆರಿಕಾದಲ್ಲಿ ಗೊರೂರು ಕೃತಿ ರಚನೆ ಕಾರ - ಗೊರೂರು ರಾಮಸ್ವಾಮಿ ಅಯ್ಯಂಗಾರ್


💐 ಬಟ್ ಕಾಯಿನ್ ಬಗ್ಗೆ ಸಂಪೂರ್ಣ ಮಾಹಿತಿ


❇️ಓದಲೇಬೇಕಾದ ಮಾಹಿತಿ ಇದು


💐 ಏಕದಿನ ಸರಣಿಗೆ ಕೇಶವ್ ಮಹಾರಜ್ ಅವರ ದ ಆಪ್ರಿಕಾ ತಂಡದ ನಾಯಕನಾಗಿ ಆಯ್ಕೆ.


💐 ಚಂದ್ರನಲ್ಲಿಗೆ ಮಾನವಯಾನವನ್ನು ಅಮೆರಿಕಾ ನಾಸಾ ಸಂಸ್ಥೆವು 2025 ಕ್ಕೆ ಮುಂದೂಡಿದೆ.


💐 ರಾಷ್ಟ್ರೀಯ ಶಿಕ್ಷಣ ನೀತಿ‌- ನವೆಂಬರ್ 11


g k

  ಅಂಬೇಡ್ಕರ್ ಸ್ಕೊಲ್ ಆಫ್ ಇಕನಾಮಿಕ್ಸ್ ಇರುವುದು - ಬೆಂಗಳೂರು ನಗರ 


💐 ಕಟಿಪಿಪಿ ಕಾಯ್ದೆಯ ಮುಖ್ಯ ಉದ್ದೇಶ -  ಸಾರ್ವಜನಿಕ ಸಂಗ್ರಹಣೆ ಹಾಗೂ ಖರೀದಿಯಲ್ಲಿ ಪಾರದರ್ಶಕತೆ ತರುವುದು


💐 ಆರ್ ಬಿ ಐ ಬ್ಯಾಂಕಿನ ಚಿಲ್ಲರೆ ನೇರ ಯೋಜನೆ ಹಾಗೂ ರಿಸರ್ವ್ ಬ್ಯಾಂಕ್  ಒಂಬುಡ್ಸ್ ಮನ್ ಯೋಜನೆ ಚಾಲನೆ ನೀಡಿದವರು - ನರೇಂದ್ರ ಮೋದಿ 


💐 ಮುಸ್ಲಿಂ ಧರ್ಮದವರಿಗೆ ಕ್ರಿಪ್ಟೋ ಕರನ್ಸಿ ನಿಷೇಧ ಮಾಡಿದ ದೇಶ - ಇಂಡೋನೇಷ್ಯಾ


💐 24 ನೇ ಅವೃತಿಯ ಬಿ ಟಿ ಎಸ್ - 2021 ರ ಸಭೆಯಲ್ಲಿ ಭಾಗವಹಿಸುವ ದೇಶಗಳ ಸಂಖ್ಯೆ - 30 (ಈ ಸಮ್ಮೇಳನವು ಬೆಂಗಳೂರು ನಗರದಲ್ಲಿ ನಡೆಯಲಿದೆ)


💐 ಭಾರತ ದೇಶದ ಮೊದಲ ಜಲಾಂತರ್ಗಾಮಿಯ ಹೆಸರು - ಐ ಎನ್ ಎಸ್ ಕಲವರಿ 


💐 ಛತ್ ಪೂಜೆಯ ಧಾರ್ಮಿಕ ಆಚರಣೆವು ಉತ್ತರ ಭಾರತದಲ್ಲಿ ನಡೆಯವುದು (ಯಮುನಾ)

Thursday, November 11, 2021

Karnataka

🧄 ಕರ್ನಾಟಕ ರಾಜ್ಯದ "ಬೆಂಗಳೂರನ್ನು ಸಿರಿಧಾನ್ಯಗಳ ರಾಜಧಾನಿ" ಎಂದು ಕರೆಯುತ್ತಿದ್ದು, ಇಲ್ಲಿ ಪ್ರತಿವರ್ಷ "ಸಿರಿಧಾನ್ಯಗಳ ಉತ್ಸವ" ನಡೆಸಲಾಗುತ್ತದೆ.

2023ನೇ ವರ್ಷವನ್ನು ಎಫ್ಎಒ ನವರು ಅಂತರಾಷ್ಟ್ರೀಯ ಸಿರಿಧಾನ್ಯ ವರ್ಷವನ್ನಾಗಿ ಘೋಷಿಸಿದ್ದಾರೆ.

🧄 "ಸುವಾಸಿತ ಸಾಂಬಾರಗಳ ರಾಣಿ"
- ಏಲಕ್ಕಿ

🧄 ಕೇರಳ ರಾಜ್ಯದಲ್ಲಿ ಕಾರ್ಡೊಮಾಮ್ಸ್ ಬೆಟ್ಟಗಳ ಬಳಿ ಅತಿ ಹೆಚ್ಚು ಏಲಕ್ಕಿ ಬೆಳೆಯುತ್ತಿದ್ದು , ಈ ಬಟ್ಟೆಗಳನ್ನು
"ಏಲಕ್ಕೆ ಬೆಟ್ಟ"ಗಳು ಎಂತಲೂ ಕರೆಯುವರು

🧄 ಕೊಬ್ಬನ್ನು "ಪರಿಸರ ಪ್ರೇಮಿ"
 ಎಂದು ಕರೆಯುತ್ತಾರೆ 

- ಕಬ್ಬಿನ ವೈಜ್ಞಾನಿಕ ಹೆಸರು :- 
"ಸಖ್ಯಾರಮ್ ಅಫಿಸಿನೇರಮ್"

- ಭಾರತದಲ್ಲಿ ಕಬ್ಬಿನ ಉತ್ಪಾದನೆಗೆ 
"ಕೊಳೆ ಪದ್ಧತಿ" ( ತುಂಡನ್ನು ನೆಡುವ) ಅನುಸರಿಸುತ್ತಾರೆ

🧄 "ಭಾರತದ ಮ್ಯಾಂಚೆಸ್ಟರ್" 
- ಮಹಾರಾಷ್ಟ್ರದ ಮುಂಬೈ

🧄 "ದಕ್ಷಿಣ ಭಾರತದ ಮ್ಯಾಂಚೆಸ್ಟರ್" 
- ಕೊಯಮತ್ತೂರು 

🧄 "ಕರ್ನಾಟಕದ ಮ್ಯಾಂಚೆಸ್ಟರ್" 
- ದಾವಣಗೆರೆ 

🧄 "ಭಾರತದ ಮ್ಯಾಂಚೆಸ್ಟರ್"
- ಕಾನ್ಪುರ 

🧄 ಹತ್ತಿ ಬೆಳೆಯನ್ನು "ಬಿಳಿಯ ಚಿನ್ನ" ಎನ್ನುತ್ತಾರೆ 
- ಹತ್ತಿ ಉತ್ಪಾದನೆಯ ಹೆಚ್ಚಳವನ್ನು
 "ಬೆಳ್ಳಿನಾರಿನ ಕ್ರಾಂತಿ" ಎನ್ನುವರು 

🧄 ಕೇಂದ್ರೀಯ ಹತ್ತಿ ಸಂಶೋಧನಾ ಸಂಸ್ಥೆ 
- ಮಹಾರಾಷ್ಟ್ರದ "ಕಾನ್ಪುರ"
Imp👆

🧄 "ಕಲ್ಪತರು ನಾಡು"
- ತುಮಕೂರು 

🧄 "ತೆಂಗಿನ ಭೂಮಿ" 
- ಕೇರಳ

🧄 "ನೀಲಿ ದ್ರಾಕ್ಷಿ"ಯ ಭೌಗೋಳಿಕ ವಿನ್ಯಾಸವನ್ನು ( GI Tag) "ಬೆಂಗಳೂರು" ಪಡೆದಿದೆ 

🧄 ಅಮೆರಿಕದ "ಕ್ಯಾಲಿಫೋರ್ನಿಯಾ"ವು ಅತಿ ಹೆಚ್ಚು ದ್ರಾಕ್ಷಾರಸ ಉತ್ಪಾದಿಸುತ್ತಿದ್ದು, ಈ ರಾಜ್ಯವನ್ನು "ದ್ರಾಕ್ಷಾರಸದ ರಾಜ್ಯ" ಎನ್ನುವರು.

🧄 "ಬಸವ ಕೃಷಿ ಪ್ರಶಸ್ತಿ"
- ಬಾಗಲಕೋಟೆ ಜಿಲ್ಲೆಯ ಕೂಡಲಸಂಗಮದ ಪಂಚಮಸಾಲಿ ಪೀಠ 

🧄 "ಬಸವಶ್ರೀ ಪ್ರಶಸ್ತಿ"
- ಚಿತ್ರದುರ್ಗದ ಮುರುಘಾ ಮಠ 

🧄 "ಗುರು ಬಸವ ಪುರಸ್ಕಾರ"
- ಬೀದರ್ ನ ಬಸವ ಪ್ರತಿಷ್ಠಾನ 

🧄 "ರಾಷ್ಟ್ರೀಯ ಬಸವ ಪುರಸ್ಕಾರ" 
- ಕರ್ನಾಟಕ ಸರ್ಕಾರ

Imp👆

👧 ಪ್ರತಿವರ್ಷ ಅಕ್ಟೋಬರ್ 15 ನ್ನು 'ಅಂತರಾಷ್ಟ್ರೀಯ ಗ್ರಾಮೀಣ ಮಹಿಳೆಯರ ದಿನ' ಅಥವಾ "ಮಹಿಳಾ ರೈತರ ದಿನ"ವನ್ನಾಗಿ ಆಚರಿಸಲಾಗುತ್ತದೆ.

👧 "ಗ್ರೀನ್ ಫುಡ್ ಪರ್ಕ್"
- ಬಾಗಲಕೋಟೆ

👧 "ಗೋಡಂಬಿ ಪಾರ್ಕ್" 
- ಉತ್ತರ ಕನ್ನಡ ಜಿಲ್ಲೆಯ 'ಕುಮಟಾ'

👧 "ಇನ್ನೋವಾ ಅಗ್ರಿ ಪರ್ಕ್" 
- ಕೋಲಾರ ಜಿಲ್ಲೆಯ :ಮಾಲೂರು' 

👧 ದೇಶದ ಮೊದಲ "ತಾಯಿ ಎದೆ ಹಾಲಿನ ಡೈರಿ" 
- ಪಶ್ಚಿಮ ಬಂಗಾಳ

Imp👆

ಭಾರತ ಸೈನ್ಯ ಮತ್ತು ಇತರರು ಕೈಗೊಂಡ ಕಾರ್ಯಚರಣೆಗಳು 🌹

🌹 ಭಾರತ ಸೈನ್ಯ ಮತ್ತು ಇತರರು ಕೈಗೊಂಡ ಕಾರ್ಯಚರಣೆಗಳು 🌹

👉 ಆಪರೇಷನ್ ಪೋಲೋ(1948)

🌹 ಸರದಾರ್ ವಲ್ಲಬಾಯ್ ಪಟೇಲ್ ಅವರ ನೇತೃತ್ವದಲ್ಲಿ ಹೈದರಾಬಾದ್ ಸಂಸ್ಥಾನವು ಈ ಕಾರ್ಯಚರಣೆ ಮೂಲಕ ವಶಪಡಿಸಿಕೊಳ್ಳಲಾಯಿತು,

👉 ಆಪರೇಷನ್ ವಿಜಯ್(1961)

 🌹ಗೋವಾವನ್ನು ಪೋರ್ಚುಗೀಸರಿಂದ ವಶಪಡಿಸಿಕೊಳ್ಳಲು *ನೌಕಾಪಡೆ* ಕೈಗೊಂಡ ಕಾರ್ಯಾಚರಣೆ, 

👉 ಆಪರೇಷನ್ ಬ್ಲೂ ಸ್ಟಾರ್(1984)

 🌹ಅಮೃತಸರದ ಸ್ವರ್ಣ ಮಂದಿರದಲ್ಲಿ ಪ್ರತ್ಯೇಕ *ಖಲಿಸ್ತಾನ್* ರಾಜ್ಯಕ್ಕಾಗಿ ಹೋರಾಡುತ್ತಿದ್ದ *ಸಿಖ್ಖರನ್ನು* ದಮನ ಮಾಡಲು ಜನರಲ್ ಸಿಂಗ್ *ಬಿಂದ್ರನ್ ವಾಲ* ನೇತೃತ್ವದಲ್ಲಿ ಕೈಗೊಂಡ ಕಾರ್ಯಾಚರಣೆ

👉 ಆಪರೇಷನ್ ವಿಜಯ್(1999)

 🌹ಭಾರತ ಸೇನೆಯು ಕಾಶ್ಮೀರದ ಕಾರ್ಗಿಲ್ *ಪಾಕಿಸ್ತಾನ* ವಿರುದ್ಧ ಕೈಗೊಂಡ ಕಾರ್ಯಾಚರಣೆ. 

👉 ಆಪರೇಶನ್ ಮದದ್(2004)

🌹 ಬಂಗಾಳಕೊಲ್ಲಿಯಲ್ಲಿ ಸಂಭವಿಸಿದ *ಸುನಾಮಿಯ ಪ್ರವಾಹದಲ್ಲಿ ಸಿಲುಕಿದ ಜನರ ರಕ್ಷಣೆಗೆ* ಸಂಬಂಧಿಸಿದ ಕಾರ್ಯಚರಣೆ, 

👉 ಆಪರೇಷನ್ ಕಕೋನ್(2006)

🌹 ಕಾಡುಗಳ್ಳ *ವೀರಪ್ಪನ್ ಹತ್ಯೆಗೈದ* ಕಾರ್ಯಚರಣೆ,  

👉 ಆಪರೇಷನ್ ಬ್ಲಾಕ್ ಟಾರ್ನಾಡೊ(2008)

🌹 *ಪಾಕಿಸ್ತಾನದ ಉಗ್ರರು ಮುಂಬೈ ಮೇಲೆ ದಾಳಿ* ನಡೆಸಿದಾಗ NSG ಕಮಾಂಡೋಗಳು ಕೈಗೊಂಡ ಕಾರ್ಯಾಚರಣೆ, 

👉 ಆಪರೇಷನ್ ಎಕ್ಸ್(2012)

🌹 *ಅಜ್ಮಲ್ ಕಸಬ್* ನನ್ನು ಪುಣೆಯ ಯರವಾಡ ಜೈಲಿನಲ್ಲಿ ಗಲ್ಲಿಗೇರಿಸಲಾಯಿತು. 

👉 ಆಪರೇಷನ್ ಕೋಬ್ರಾ ಪೋಸ್ಟ್(2013)

 🌹 ಭಾರತದ *RBI* ತನ್ನ ಅಧೀನ ಬ್ಯಾಂಕುಗಳಲ್ಲಿರುವ *ಕಪ್ಪುಹಣವನ್ನು* ಹೊರ ತೆಗೆಯುವ ಕಾರ್ಯಾಚರಣೆ, 

👉 ಆಪರೇಶನ್ ಗ್ರೀನ್ ಹುಂಟ್(2010)

🌹 *ನಕ್ಸಲ್ ಪಡೆಯ ಪ್ರತಿ ದಾಳಿಯಾಗಿ ಭಾರತದ ನಕ್ಸಲ್ ಪಡೆ* ಕೈಗೊಂಡ ಕಾರ್ಯಾಚರಣೆ ಆಗಿದೆ, 

👉 ಆಪರೇಷನ್ ರಾಹತ್

 🌹 *ಉತ್ತರ ಖಂಡದಲ್ಲಿ ಉಂಟಾದ ಪ್ರವಾಹದಲ್ಲಿ ಸಿಲುಕಿದ್ದ ಜನರನ್ನು ರಕ್ಷಿಸಲು* ಕೈಗೊಂಡ ಕಾರ್ಯಾಚರಣೆ, 

👉 ಆಪರೇಷನ್ ತ್ರಿ ಸ್ಟಾರ್

🌹2001ರಲ್ಲಿ *ದೆಹಲಿ ಸಂಸತ್ ಭವನದ ಮೇಲೆ ದಾಳಿ ಮಾಡಿದ ಅಫ್ಜಲ್ ಗುರುವನ್ನು ಸೆರೆಹಿಡಿಯಲು ಕೈಗೊಂಡ ಕಾರ್ಯಾಚರಣೆ,*
=

ಪ್ರಶಸ್ತಿಗಳು

🍁 2020ನೇ ಸಾಲಿನ "ಶಿವರಾಮ ಕಾರಂತ ಪ್ರಶಸ್ತಿ"
- ಎಸ್.ಎಲ್ ಭೈರಪ್ಪ

🍁 2021ನೇ ಸಾಲಿನ "ಶಿವರಾಮ ಕಾರಂತ ಪ್ರಶಸ್ತಿ"
- ಪ್ರೊ.ಸಿ.ಎನ್.ರಾಮಚಂದ್ರನ್ 
- ಪ್ರೊ. ಪ್ರೇಮಶೇಖರ್

ಟೋಕಿಯೋ ಪ್ಯಾರಾಲಿಂಪಿಕ್ -2020**

💐ಆವೃತಿ - 16

💐ದೇಶ - ಜಪಾನ್

💐ಘೋಷವಾಕ್ಯ- ನಮಗೆ ರಕ್ಕೆಗಳಿವೆ 

💐ಚಾಲನೆ - ನರುಹಿಟೋ (ಜಪಾನ್ ದೊರೆ)

💐ಪ್ಯಾರಾಲಿಂಪಿಕ್ ಸಮಿತಿ ಅಧ್ಯಕ್ಷ - ಆ್ಯಂಡ್ರೊ ಪರ್ಸಾನ್ಸ್ 

💐ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿ ಅಧ್ಯಕ್ಷ - ಥಾಮಸ್ ಬಾಕ್ 

💐ಭಾರತದ ಧ್ವಜಧಾರಿ - ಟೆಕ್ ಚಾಂದ್ 

💐ದೇಶಕ್ಕೆ ಪ್ರಥಮ ಬಾರಿ  ಲಂಡನ್ ನಲ್ಲಿ ಪ್ಯಾರಾಲಿಂಪಿಕ್ ನಲ್ಲಿ ರಜತ ಪದಕ ತಂದುಕೊಟ್ಟವರು - ಹೆಚ್ ಎಸ್ ಗಿರೀಶ**...

Tuesday, November 9, 2021

Important Indian Constitution Questions 🧿

 🧿 Important Indian Constitution Questions 🧿

==============================

 

◾️ How many members are nominated by the President in the Rajya Sabha?

➨ 12 members


◾️ How many members are nominated by the President in the Lok Sabha?

➨ 2 members (Anglo-Indian)


◾️ The retirement age of the judges of the Supreme Court is?

➨ 65 years


◾️ The retirement age of the judges of the High Court is?

➨ 62 years


◾️ Under which Article powers and duties of the Comptroller and Auditor General of India are described?

➨ Article 149 and 150


◾️ Under which Article reports of the CAG relating to the union are submitted to the President?

➨ Article 151


◾️ In which year Election Commission of India was established?

➨ 25 January 1950


◾️ Who was the first Vice-President of India?

➨ S. Radhakrishnan


◾️ Who was the first woman judge of the Supreme Court?

➨ M. Fathima Beevi


◾️ In which year first Lok Sabha election was held?

➨ 1952

Education learn all: All media

Education learn all: All media: see now

Education learn all: Father of Various fields

Education learn all: Father of Various fields: 🟢 Father of Various fields 🟢 ♦️Father of the Nation ⟶  Mahatma Gandhi ♦️Father of Modern India ⟶ Raja Ram Mohan Roy  ♦️Father of Linguisti...

Tuesday, November 2, 2021

ಸೋಮಲಿಂಗ ಕಾಲ್ ಮೀಡಿಯಾ

1 https://t.me/kestkannada

2 K set examination📲
Kset full information
https://t.me/kestkannada

3 https://t.me/somalingmuppar

4  https://t.me/bcwdkalaburagi

5 ಗ್ರಾಮ ಪಂಚಾಯತಿ ಕವಲಗಾ
Kawalga in Aland taluk kalaburagi district
https://t.me/Grampanchayatkawalga

6 ಸೋಮು ಮಾಹಿತಿ ವೇದಿಕೆ
ಕನ್ನಡದಲ್ಲಿ
https://t.me/somalingmuppa

7. https://kawalgasomu.blogspot.com/?m=1

8 https://somalingmuppar76.blogspot.com/?m=1&zx=8ea9acdcb00f4100

9 http://somalingmuppark76.blogspot.com/?m=1


10 https://bcwdhostel.blogspot.com/?m=1

11 http://upparcommunitykar.blogspot.com/
 
12 https://youtube.com/channel/UCPJZtsdMQ_Zx9a9kqNx3nnQ

13 https://youtube.com/c/somalinguppar9008032272

Friday, October 8, 2021

ಭಾರತದ ಭೌಗೋಳಿಕ ಅನ್ವರ್ಥಕನಾಮಗಳು 💠

💠 ಭಾರತದ ಭೌಗೋಳಿಕ ಅನ್ವರ್ಥಕನಾಮಗಳು 💠

🔹 ಪಂಚ ನದಿಗಳ ನಾಡು 👉 ಪಂಜಾಬ್

🔹 ಬಂಗಾಳದ ಕಣ್ಣೀರು 👉 ದಾಮೋದರ ನದಿ

🔹 ಬಿಹಾರದ ಕಣ್ಣೀರು 👉 ಕೋಸಿ ನದಿ

🔹 ಅಸ್ಸಾಂನ ಕಣ್ಣೀರು 👉 ಬ್ರಹ್ಮಪುತ್ರ

🔹 ಸಾಂಬಾರಗಳ ನಾಡು 👉 ಕೇರಳ

🔹 ಭಾರತದ ಹೆಬ್ಬಾಗಿಲು 👉 ಮುಂಬಯಿ

🔹 ಸಪ್ತ ದ್ವೀಪಗಳ ನಾಡು 👉 ಮುಂಬಯಿ

🔹 ಪಿಂಕ್ ಸಿಟಿ 👉 ಜೈಪುರ

🔹 ಸರೋವರಗಳ ನಾಡು 👉 ಉದಯಪುರ

🔹 ಅರಮನೆಗಳ ನಗರ 👉 ಕೋಲ್ಕತ್ತಾ

🔹 ಚಹಾದ ನಾಡು 👉 ಅಸ್ಸಾಂ

🔹 ಡೆಕ್ಕನ್ ಕ್ವೀನ್ 👉 ಪುಣೆ

🔹 ವೃದ್ಧ ಗಂಗಾ 👉 ಗೋದಾವರಿ

🔹 ದಕ್ಷಿಣ ಗಂಗಾ 👉 ಕಾವೇರಿ

🔹 ಪೂರ್ವದ ಸ್ಕಾಟ್ಲೆಂಡ್‌ 👉 ಶಿಲ್ಲಾಂಗ್

🔹 ಭಾರತದ ಡೆಟ್ರಾಯಿಟ್ 👉 ಪಿತಾಮಪುರ

🔹 ದೇವರ ನಾಡು 👉 ಕೇರಳ

🔹 ಭಾರತದ ಧಾನ್ಯಗಳ ಕಣಜ 👉ಪಂಜಾಬ್

🔹 ಸೇಬುಗಳ ನಾಡು 👉 ಹಿಮಾಚಲ ಪ್ರದೇಶ

🔹 ಭಾರತದ ಸ್ವಿಟ್ಜರ್ಲೆಂಡ್‌‌ 👉 ಕಾಶ್ಮೀರ

🔹 ಮೂರ್ತಿಗಳ ನಗರ 👉 ತ್ರಿವೇಂದ್ರಂ

🔹 ವಜ್ರದ ನಗರ 👉 ಸೂರತ್

🔹 ಆರೆಂಜ್ ಸಿಟಿ 👉 ನಾಗ್ಪುರ

🔹 ವೈಟ್ ಸಿಟಿ 👉 ಉದಯಪುರ

🔹 ಅರಬ್ಬಿ ಸಮುದ್ರದ ರಾಣಿ 👉 ಕೊಚ್ಚಿನ್

🔹 ಪೂರ್ವದ ವೆನಸ್ 👉 ಕೊಚ್ಚಿನ್
🌷💥🌷💥🌷💥🌷💥🌷💥

Saturday, October 2, 2021

ಮಹಾತ್ಮ ಗಾಂಧೀಜಿ

🙏👆" ಇಂದು ಮಹಾತ್ಮ ಗಾಂಧೀಜಿ ಅವರ 153ನೇ ಜಯಂತಿಯ ಶುಭಾಶಯಗಳು". 
🌷🌷🌷🌷🌷🌷🌷🌷

 🔹ಜನನ - ಅಕ್ಟೋಬರ 2 , 1869

🔸ಜನನ ಸ್ಥಳ =
 ಗುಜರಾತಿನ ಪೂರಬಂದರ

🔸ಪೂರ್ಣ ಹೆಸರು - ಮೋಹನದಾಸ ಕರಮ ಚಂದ್ರ ಗಾಂಧಿ

🔹ತಂದೆ - ಕರಮಚಂದ ಗಾಂಧಿ 

 🔸ತಾಯಿ - ಪುತಳಿಬಾಯಿ 

🔹ಹೆಂಡತಿ = ಕಸ್ತೂರಿ ಬಾ ಗಾಂಧಿ 

🛫 _ಕಾನೂನು ಪದವಿ ಅಭ್ಯಾಸಕಾಗಿ 1888 ರಲ್ಲಿ ಲಂಡನ್ನಿಗೆ ಪಯಣ ( 1891 ಕ್ಕೆ ಬ್ಯಾರಿಸ್ಟರ್ ಆಗಿ ಭಾರತಕ್ಕೆ ಆಗಮನ )_

 🏛 _**1893 ರಲ್ಲಿ ದಾದ ಅಬ್ದುಲ್ಲಾ ಕಂಪನಿಯ ಕೇಸನ್ನು ವಾದಿಸಲು ದಕ್ಷಿಣ ಆಫ್ರಿಕಾಗೆ ಹೋದರು**_ .
(TET-2020)

 💠 _ಆಫ್ರಿಕಾದಲ್ಲಿ ನೀಟಾಲ್ ಇಂಡಿಯನ್ ಕಾಂಗ್ರೇಸ ಎಂಬ ಸಂಸ್ಥೆ ಹಾಗೂ ಫೀನಿಕ್ಸ್ ಫಾರಸ್ಟಮ್ & ಟಾಲ್ಸ್ ಟಾಯ್ ಎಂಬ ಎರಡು ಆಶ್ರಮ ಸ್ಥಾಪನೆ_ .

🌷 _ 1915 ಕ್ಕೆ ಭಾರತಕ್ಕೆ ಆಗಮನ_

( ಗಾಂಧೀಜಿಯವರ ರಾಜಕೀಯ ಗುರು - *ಗೋಪಾಲ ಕೃಷ್ಣ ಗೋಖಲೆ* )

 🌸 *1917 ಚಂಪಾರಣ್ಯ ಸತ್ಯಾಗ್ರಹ* ( ಭಾರತದಲ್ಲಿ ಗಾಂಧೀಜೀ ನಾಯಕತ್ವ ವಹಿಸಿದ ಮೊದಲ ಸತ್ಯಾಗ್ರಹ )
 
 💠 *1918 ಅಹಮದಾಬಾದ ಗಿರಣಿ ಕಾಮಿಕರ ಮುಷ್ಕರ**
 ( ಗಾಂಧಿಯ ಮೊದಲ ಉಪವಾಸ ಸತ್ಯಾಗ್ರಹ )

💮 1918 ಗುಜರಾತಿನ ಬೇಡ ಸತ್ಯಾಗ್ರಹ 

 🌷 1919 ಖಿಲಾಫಫ ಚಳುವಳಿ 

🌼 1929 – 22 ಅಸಹಕಾರ ಚಳುವಳಿ ( 1922 ಚೌರಿಚೌರಾ ಘಟನೆಯಿಂದ ಅಸಹಕಾರ ಚಳುವಳಿ ಸ್ಥಗಿತ )

 🌷 1924 ಕರ್ನಾಟಕದಲ್ಲಿ (ಬೆಳಗಾವಿ )ನಡೆದ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷತೆ.

 🌸 1931 ಗಾಂಧಿ - ಇರ್ವಿನ ಒಪ್ಪಂದ ( 1931 ಎರಡನೇ ದುಂಡು ಮೇಜಿನ ಸಮ್ಮೇಳನದಲ್ಲಿ ಭಾಗಿ )

💮 1932 ಪೂನಾ ಒಪ್ಪಂದ
( ಗಾಂಧಿ ಮತ್ತು ಅಂಬೇಡ್ಕರ ಮಧ್ಯೆ )

🌸 1930  ಕಾನೂನು ಭಂಗ ಚಳುವಳಿ 

🌷 1930 ಮಾರ್ಚ 12 ರಂದು ದಂಡಿ ಉಪ್ಪಿನ ಸತ್ಯಾಗ್ರಹ ಸಬರಮತಿ ಆಶ್ರಮದಿಂದ ಪ್ರಾರಂಭ 

💠 1942 ಕ್ವಿಟ್ ಇಂಡಿಯಾ ಚಳುವಳಿ

🌷 1945 ಸಿಮ್ಲಾ ಒಪ್ಪಂದ 

🇮🇳 1947 ಕ್ಕೆ ಭಾರತಕ್ಕೆ ಸ್ವತ್ಯಂತ್ರ 

 🌹 1948 ರಲ್ಲಿ ಗಾಂಧಿಜೀಯ ಹತ್ಯೆ 
( ನಾತುರಾಮ್ ಗೋಡ್ಸೆ ಅವರಿಂದ)

   📘ಗಾಂಧೀಜಿಯ ಪ್ರಮುಖ ಕೃತಿಗಳು

 🔹 ಹಿಂದ್ ಸ್ವರಾಜ್
 🔸 ಸತ್ಯಾಗ್ರಹ ಇನ್ ಸೌತ್ ಆಫ್ರಿಕಾ
🔹 ಮೈ ಎಕ್ಸ್‌ಪರಿಮೆಂಟ್ ವಿತ್ ಟೂತ್
🔸 ಗೀತಾ ದಿ ಮದರ ಗಾಂಧೀಜಿ

📰ಗಾಂಧೀಜಿ ಪ್ರಾರಂಭಿಸಿದ ಪ್ರಮುಖ ದಿನಪತ್ರಿಕೆಗಳು👇

📰 ಯಂಗ್ ಇಂಡಿಯಾ,
📰 ಹರಿಜನ ,
📰 ನವಜೀವನ 
💥✍💥✍💥✍💥✍💥✍

Thursday, September 9, 2021

current aff

 

1. ಯಾವ ನಗರದಲ್ಲಿ, ಪರಿಸರ ಸಚಿವ ಭೂಪೇಂದರ್ ಯಾದವ್ ಭಾರತದ ಮೊದಲ ಕ್ರಿಯಾತ್ಮಕ ಸ್ಮೋಗ್ ಟವರ್ ಅನ್ನು ಪ್ರಾರಂಭಿಸಿದರು?

[A] ದೆಹಲಿ
[B]
ವಾರಣಾಸಿ
[C]
ಕೋಲ್ಕತಾ
[D]
ಲಕ್ನೋ

ಉತ್ತರವನ್ನು ಮರೆಮಾಡು

ಸರಿಯಾದ ಉತ್ತರ:  [ದೆಹಲಿ]

ಟಿಪ್ಪಣಿಗಳು:
ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವರಾದ ಭೂಪೇಂದರ್ ಯಾದವ್ ಅವರು ದೆಹಲಿಯ ಆನಂದ್ ವಿಹಾರ್ನಲ್ಲಿ ಭಾರತದ ಮೊದಲ ಕ್ರಿಯಾತ್ಮಕ ಹೊಗೆ ಗೋಪುರವನ್ನು ಉದ್ಘಾಟಿಸಿದರುಹೊಗೆ ಗೋಪುರವು ವಾಯು ಮಾಲಿನ್ಯವನ್ನು ಕಡಿಮೆ ಮಾಡಲು ದೊಡ್ಡದಾದ/ಮಧ್ಯಮ ಪ್ರಮಾಣದ ವಾಯು ಶುದ್ಧಿಕಾರಕಗಳಾಗಿ ವಿನ್ಯಾಸಗೊಳಿಸಲಾಗಿರುವ ಒಂದು ರಚನೆಯಾಗಿದ್ದು, ಸಾಮಾನ್ಯವಾಗಿ ಗಾಳಿಯನ್ನು ಫಿಲ್ಟರ್ಗಳ ಮೂಲಕ ಬಲವಂತವಾಗಿ ಹೇರುವ ಮೂಲಕಟವರ್ ಅನ್ನು ಟಾಟಾ ಪ್ರಾಜೆಕ್ಟ್ಸ್ ಲಿಮಿಟೆಡ್ NBCC (ಇಂಡಿಯಾ) ಲಿಮಿಟೆಡ್ನಿಂದ ಯೋಜನಾ ನಿರ್ವಹಣಾ ಸಲಹೆಗಾರನಾಗಿ ನಿರ್ಮಿಸಿದೆ.

 

2. ಯಾವ ಸಚಿವಾಲಯವು ಪ್ರಾಣ ಪೋರ್ಟಲ್ ಅನ್ನು ಪ್ರಾರಂಭಿಸಿದೆ?

[] ಹೊಸ ಮತ್ತು ನವೀಕರಿಸಬಹುದಾದ ಇಂಧನ
ಸಚಿವಾಲಯ [ಬಿ] ಭೂ ವಿಜ್ಞಾನ
ಸಚಿವಾಲಯ [ಸಿ] ಆರೋಗ್ಯ ಮತ್ತು ಕುಟುಂಬ ಕಲ್ಯಾಣ
ಸಚಿವಾಲಯ [ಡಿ] ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ

ಉತ್ತರವನ್ನು ಮರೆಮಾಡು

ಸರಿಯಾದ ಉತ್ತರ: ಡಿ [ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ]

ಟಿಪ್ಪಣಿಗಳು:
ಕೇಂದ್ರ ಪರಿಸರ ಸಚಿವ, ಭೂಪೇಂದ್ರ ಯಾದವ್ ಸೆಪ್ಟೆಂಬರ್ 7, 2021 ರಂದು ಪ್ರಾಣ ಎಂಬ ಪೋರ್ಟಲ್ ಅನ್ನು ಪ್ರಾರಂಭಿಸಿದ್ದಾರೆ. ಶುದ್ಧ ಗಾಳಿ ಮತ್ತು ಭಾರತದ ಬದ್ಧತೆಯನ್ನು ಅನುಸರಿಸಲು ರಾಷ್ಟ್ರೀಯ ಸ್ವಚ್ಛ ಗಾಳಿ ಕಾರ್ಯಕ್ರಮದ (ಎನ್ಸಿಎಪಿ) ಪ್ರಗತಿಯನ್ನು ಪತ್ತೆಹಚ್ಚಲು ಪ್ರಾಣ ಪೋರ್ಟಲ್ ಅನ್ನು ಬಳಸಲಾಗುತ್ತದೆ. ಎಲ್ಲರಿಗೂ ನೀಲಿ ಆಕಾಶ ಪೋರ್ಟಲ್ ಅನ್ನು ಸಾಧಿಸಲಾಗದ ನಗರಗಳಲ್ಲಿ (ಎನ್ಎಸಿ) 'ನೀಲಿ ಆಕಾಶಕ್ಕಾಗಿ ಅಂತರರಾಷ್ಟ್ರೀಯ ಶುದ್ಧ ಗಾಳಿಯ ದಿನ' ದಲ್ಲಿ ಪ್ರಾರಂಭಿಸಲಾಯಿತುಐದು ವರ್ಷಗಳ ಅವಧಿಯಲ್ಲಿ ರಾಷ್ಟ್ರೀಯ ವಾಯು ಗುಣಮಟ್ಟದ ಮಾನದಂಡಗಳನ್ನು ಪೂರೈಸಲು ವಿಫಲವಾದ ನಗರಗಳು ಸಾಧಿಸಲಾಗದ ನಗರಗಳಾಗಿವೆ.

 

3. ಯಾವ ರಾಜ್ಯವು ಮಾಜಿ ಎಸ್ಬಿಐ ಅಧ್ಯಕ್ಷ ರಜನೀಶ್ ಕುಮಾರ್ ಅವರನ್ನು ತನ್ನ ಆರ್ಥಿಕ ಸಲಹೆಗಾರರನ್ನಾಗಿ ನೇಮಿಸಿದೆ?

[] ಪಶ್ಚಿಮ ಬಂಗಾಳ
[
ಬಿ] ಒಡಿಶಾ
[
ಸಿ] ಆಂಧ್ರ ಪ್ರದೇಶ
[
ಡಿ] ಅಸ್ಸಾಂ

ಉತ್ತರವನ್ನು ಮರೆಮಾಡು

ಸರಿಯಾದ ಉತ್ತರ: ಸಿ [ಆಂಧ್ರ ಪ್ರದೇಶ]

ಟಿಪ್ಪಣಿಗಳು:
ಆಂಧ್ರಪ್ರದೇಶ ಸರ್ಕಾರವು ರಜನೀಶ್ ಕುಮಾರ್ ಅವರನ್ನು ತನ್ನ ಆರ್ಥಿಕ ಸಲಹೆಗಾರರನ್ನಾಗಿ ನೇಮಿಸಿದೆಮಾಜಿ ಎಸ್ಬಿಐ ಅಧ್ಯಕ್ಷರಾಗಿದ್ದ ರಜನೀಶ್ ಕುಮಾರ್ ಅವರ ಕ್ಯಾಬಿನೆಟ್ ಶ್ರೇಣಿಯ ಸ್ಥಾನದಲ್ಲಿ ಎರಡು ವರ್ಷಗಳು.

 

4. ಯಾವ ರಾಜ್ಯ/ಯುಟಿ 'ಬಿಸಿನೆಸ್ ಬ್ಲಾಸ್ಟರ್ಸ್' ಕಾರ್ಯಕ್ರಮವನ್ನು ಆರಂಭಿಸಿದೆ?

[A] ಸಿಕ್ಕಿಂ
[B]
ದೆಹಲಿ
[C]
ಕರ್ನಾಟಕ
[D]
ಮಹಾರಾಷ್ಟ್ರ

ಉತ್ತರವನ್ನು ಮರೆಮಾಡು

ಸರಿಯಾದ ಉತ್ತರ: ಬಿ [ದೆಹಲಿ]

ಟಿಪ್ಪಣಿಗಳು:
ದೆಹಲಿಯ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರು 'ಬಿಸಿನೆಸ್ ಬ್ಲಾಸ್ಟರ್ಸ್' ಕಾರ್ಯಕ್ರಮವನ್ನು ಸೆಪ್ಟೆಂಬರ್ 7, 2021 ರಂದು ಪ್ರಾರಂಭಿಸಿದರು. ಕಾರ್ಯಕ್ರಮವು ಶಾಲಾ ಮಟ್ಟದಲ್ಲಿ ಯುವ ಉದ್ಯಮಿಗಳನ್ನು ಅಭಿವೃದ್ಧಿಪಡಿಸುವ ಗುರಿಯನ್ನು ಹೊಂದಿದೆ ಕಾರ್ಯಕ್ರಮವನ್ನು ಎಲ್ಲಾ ದೆಹಲಿ ಸರ್ಕಾರಿ ಶಾಲೆಗಳಲ್ಲಿ "ಉದ್ಯಮಶೀಲತೆ ಮೈಂಡ್ಸೆಟ್ ಪಠ್ಯಕ್ರಮ (ಇಎಂಸಿ)" ಅಡಿಯಲ್ಲಿ ಜಾರಿಗೊಳಿಸಲಾಗುವುದುಕಾರ್ಯಕ್ರಮದ ಅಡಿಯಲ್ಲಿ, 11 ಮತ್ತು 12 ನೇ ತರಗತಿಯ ವಿದ್ಯಾರ್ಥಿಗಳಿಗೆ ತಮ್ಮ ವ್ಯಾಪಾರವನ್ನು ಆರಂಭಿಸಲು 2,000 ರೂಗಳ ಬೀಜದ ಹಣವನ್ನು ನೀಡಲಾಗುತ್ತದೆ.

 

5.ಯಾವ ಸಚಿವಾಲಯವು 'ಬುಜುರ್ಗಾನ್ ಕಿ ಬಾತ್ದೇಶ್ ಕೇ ಸಾಥ್ಕಾರ್ಯಕ್ರಮವನ್ನು ಆರಂಭಿಸಿದೆ?

[] ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ
ಸಚಿವಾಲಯ [ಬಿ] ಸಂಸ್ಕೃತಿ ಸಚಿವಾಲಯ
[
ಸಿ] ಪ್ರವಾಸೋದ್ಯಮ ಸಚಿವಾಲಯ
[
ಡಿ] ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ

ಉತ್ತರವನ್ನು ಮರೆಮಾಡು

ಸರಿಯಾದ ಉತ್ತರ: ಬಿ [ಸಂಸ್ಕೃತಿ ಸಚಿವಾಲಯ]

ಟಿಪ್ಪಣಿಗಳು:
ಕೇಂದ್ರ ಸಂಸ್ಕೃತಿ ಸಚಿವ ಕಿಶನ್ ರೆಡ್ಡಿ ಗಂಗಾಪುರಂ ಅವರು 'ಬುಜುರ್ಗಾನ್ ಕಿ ಬಾತ್ -ದೇಶ್ ಕೇ ಸಾಥ್' ಕಾರ್ಯಕ್ರಮವನ್ನು ಕೇಂದ್ರ ಸಂಸ್ಕೃತಿ ಸಚಿವರಾದ ಅರ್ಜುನ್ ರಾಮ್ ಮೇಘ್ವಾಲ್ ಅವರೊಂದಿಗೆ ನವದೆಹಲಿಯ ಐಜಿಎನ್ಸಿಎಯಲ್ಲಿ ಆರಂಭಿಸಿದರುಕಾರ್ಯಕ್ರಮವು 95 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಯುವಕರು ಮತ್ತು ಹಿರಿಯ ವ್ಯಕ್ತಿಗಳ ನಡುವಿನ ಸಂವಹನವನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ ಮತ್ತು ಸ್ವಾತಂತ್ರ್ಯದ ಮೊದಲು ಭಾರತದಲ್ಲಿ ಸುಮಾರು 18 ವರ್ಷಗಳನ್ನು ಕಳೆದಿದೆ.

 

 

 

 

1. ಶಾಂತಿ ಲಾಲ್ ಜೈನ್ ಅವರನ್ನು ಯಾವ ಸಾರ್ವಜನಿಕ ವಲಯದ ಬ್ಯಾಂಕಿನ ಎಂಡಿ ಮತ್ತು ಸಿಇಒ ಆಗಿ ನೇಮಿಸಲಾಗಿದೆ?

[] ಪಂಜಾಬ್ ನ್ಯಾಷನಲ್ ಬ್ಯಾಂಕ್
[
ಬಿ] ಇಂಡಿಯನ್ ಬ್ಯಾಂಕ್
[
ಸಿ] ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ
[
ಡಿ] ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ

ಉತ್ತರವನ್ನು ಮರೆಮಾಡು

ಸರಿಯಾದ ಉತ್ತರ: ಬಿ [ಇಂಡಿಯನ್ ಬ್ಯಾಂಕ್]

ಟಿಪ್ಪಣಿಗಳು:

·         ಶಾಂತಿ ಲಾಲ್ ಜೈನ್ ಅವರನ್ನು ಇಂಡಿಯನ್ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕರಾಗಿ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ನೇಮಿಸಲಾಗಿದೆ.

·         ಅವರು ಮೊದಲು ಬ್ಯಾಂಕ್ ಆಫ್ ಬರೋಡಾದ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದರು.

·         ಜೈನ್ ಅವರು ಪದ್ಮಜಾ ಚುಂಡೂರು ಅವರನ್ನು ಬದಲಾಯಿಸಲಿದ್ದಾರೆ, ಅವರ ಅವಧಿ ಆಗಸ್ಟ್ 31, 2021 ಕ್ಕೆ ಕೊನೆಗೊಳ್ಳುತ್ತದೆ.

·         ಅವರ ಮೂರು ವರ್ಷಗಳ ಅಧಿಕಾರಾವಧಿ ಸೆಪ್ಟೆಂಬರ್ 1 ರಿಂದ ಆರಂಭವಾಗುತ್ತದೆ, ಮತ್ತು ಇನ್ನೊಂದು ಎರಡು ವರ್ಷಗಳವರೆಗೆ ಅಥವಾ ವಾಯುವಿಹಾರದ ವಯಸ್ಸನ್ನು ತಲುಪುವವರೆಗೆ, ಯಾವುದು ಹಿಂದಿನದೋ ಅದನ್ನು ವಿಸ್ತರಿಸಬಹುದು.

·          

2. ಬಲವಂತದ ಕಣ್ಮರೆಗಳ ಸಂತ್ರಸ್ತರ ಅಂತರರಾಷ್ಟ್ರೀಯ ದಿನ' ಯಾವಾಗ ಆಚರಿಸಲಾಗುತ್ತದೆ?

[A] ಆಗಸ್ಟ್ 30
[B]
ಸೆಪ್ಟೆಂಬರ್ 1
[C]
ಸೆಪ್ಟೆಂಬರ್ 2
[D]
ಸೆಪ್ಟೆಂಬರ್ 4

ಉತ್ತರವನ್ನು ಮರೆಮಾಡು

ಸರಿಯಾದ ಉತ್ತರ:  [ಆಗಸ್ಟ್ 30]

ಟಿಪ್ಪಣಿಗಳು:

·         ವಿಶ್ವದಾದ್ಯಂತ ಪ್ರತಿವರ್ಷ ಆಗಸ್ಟ್ 30 ರಂದು 'ಬಲವಂತದ ಕಣ್ಮರೆಗಳ ಸಂತ್ರಸ್ತರ ಅಂತರರಾಷ್ಟ್ರೀಯ ದಿನ' ಆಚರಿಸಲಾಗುತ್ತದೆ.

·         ಬಲವಂತದ ಕಣ್ಮರೆಗಳನ್ನು ಎದುರಿಸಿದ ಜನರನ್ನು ಗೌರವಿಸಲು ಮತ್ತು ಗೌರವಿಸಲು ದಿನವನ್ನು ಆಚರಿಸಲಾಗುತ್ತದೆ.

·         ಡಿಸೆಂಬರ್ 21, 2010 ರಂದು, ವಿಶ್ವಸಂಸ್ಥೆಯ ಸಾಮಾನ್ಯ ಸಭೆ ಅಧಿಕೃತವಾಗಿ ಆಗಸ್ಟ್ 30 ಅನ್ನು ಬಲವಂತದ ಕಣ್ಮರೆಗಳ ಸಂತ್ರಸ್ತರ ಅಂತರರಾಷ್ಟ್ರೀಯ ದಿನವೆಂದು ಘೋಷಿಸಿತು.

·         ಎಲ್ಲಾ ವ್ಯಕ್ತಿಗಳ ಬಲವಂತದ ಕಣ್ಮರೆಯಿಂದ ರಕ್ಷಣೆಗಾಗಿ ಅಂತರಾಷ್ಟ್ರೀಯ ಸಮಾವೇಶವನ್ನು ಅಂಗೀಕರಿಸುವುದನ್ನು ಅಸೆಂಬ್ಲಿ ಸ್ವಾಗತಿಸಿತು.\

·          

3. ಹವಾಮಾನ ಬದಲಾವಣೆಯನ್ನು ಎದುರಿಸುವ ಪ್ರಯತ್ನವಾಗಿ ಯಾವ ಪ್ರಸಿದ್ಧ ನಗರವು ಇತ್ತೀಚೆಗೆ 30 ಕಿಮೀ ವೇಗದ ಮಿತಿಯನ್ನು ಪರಿಚಯಿಸಿದೆ?

[A] ನ್ಯೂಯಾರ್ಕ್
[B]
ಪ್ಯಾರಿಸ್
[C]
ರೋಮ್
[D]
ಬೀಜಿಂಗ್

ಉತ್ತರವನ್ನು ಮರೆಮಾಡು

ಸರಿಯಾದ ಉತ್ತರ: ಬಿ [ಪ್ಯಾರಿಸ್]

ಟಿಪ್ಪಣಿಗಳು:

·         ಪ್ಯಾರಿಸ್, ಫ್ರಾನ್ಸ್ ರಾಜಧಾನಿ ನಗರದ ಬಹುತೇಕ ಎಲ್ಲಾ ಬೀದಿಗಳಲ್ಲಿ ಕೇವಲ 30 ಕಿಮೀ ವೇಗದ ಮಿತಿಯನ್ನು ಪರಿಚಯಿಸಿದೆ.

·         ಹವಾಮಾನ ಬದಲಾವಣೆಯನ್ನು ನಿಭಾಯಿಸುವ ಪ್ರಯತ್ನವಾಗಿ ಇದು ನಗರದ ಇತ್ತೀಚಿನ ಉಪಕ್ರಮವಾಗಿದೆ.

·         ಇದು ಅಪಘಾತಗಳನ್ನು ಕಡಿಮೆ ಮಾಡುವ ಮತ್ತು ಪ್ಯಾರಿಸ್ ಅನ್ನು ಪಾದಚಾರಿ ಸ್ನೇಹಿ ಮಾಡುವ ಗುರಿಯನ್ನು ಹೊಂದಿದೆ.

·         ಪ್ಯಾರಿಸ್ ನಗರ ಸರ್ಕಾರವು ಈಗಾಗಲೇ ಹಲವಾರು ಬೀದಿಗಳಲ್ಲಿ ವಾಹನ ಸಂಚಾರವನ್ನು ನಿರ್ಬಂಧಿಸಿದೆ ಮತ್ತು ಬೈಕ್ ಲೇನ್ ಗಳ ಸಂಖ್ಯೆಯನ್ನು ಹೆಚ್ಚಿಸಿದೆ.

·          

4. ಇತ್ತೀಚೆಗೆ ಭಾರತ ಮತ್ತು ಅಲ್ಜೀರಿಯಾ ನಡುವಿನ ನೌಕಾ ವ್ಯಾಯಾಮವನ್ನು ಎಲ್ಲಿ ನಡೆಸಲಾಯಿತು?

[A] ಬಂಗಾಳ ಕೊಲ್ಲಿ
[B]
ಅರೇಬಿಯನ್ ಸಮುದ್ರ
[C]
ಹಿಂದೂ ಮಹಾಸಾಗರ
[D]
ಮೆಡಿಟರೇನಿಯನ್ ಸಮುದ್ರ

ಉತ್ತರವನ್ನು ಮರೆಮಾಡು

ಸರಿಯಾದ ಉತ್ತರ: ಡಿ [ಮೆಡಿಟರೇನಿಯನ್ ಸಮುದ್ರ]

ಟಿಪ್ಪಣಿಗಳು:

·         ಇತ್ತೀಚೆಗೆ, ಭಾರತ ಮತ್ತು ಅಲ್ಜೀರಿಯಾದ ನೌಕಾ ಪಡೆಗಳು ಚೊಚ್ಚಲ ನೌಕಾ ಕಸರತ್ತು ನಡೆಸಿದೆ

·         ಅಲ್ಜೀರಿಯಾದ ತೀರದಲ್ಲಿರುವ ಮೆಡಿಟರೇನಿಯನ್ ಸಮುದ್ರದಲ್ಲಿ ವ್ಯಾಯಾಮಗಳನ್ನು ನಡೆಸಲಾಯಿತು.

·         ಭಾರತವನ್ನು ನೌಕಾಪಡೆಯ ಸ್ಟೆಲ್ತ್ ಫ್ರಿಗೇಟ್ ಐಎನ್ಎಸ್ ತಬರ್ ಪ್ರತಿನಿಧಿಸುತ್ತದೆ ಮತ್ತು ನೌಕಾ ಹಡಗು ಎಎನ್ ಎಸ್ zzಡ್ಜರ್ ಅದರ ಪ್ರತಿರೂಪವಾಗಿತ್ತು.

·         ವ್ಯಾಯಾಮವು ಎರಡು ರಾಷ್ಟ್ರಗಳ ನಡುವಿನ ಪರಸ್ಪರ ಮತ್ತು ಸಹಯೋಗವನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ.

·          

5. ಯಾವ ಸಂಸ್ಥೆಯ ಶಿಫಾರಸಿನ ಆಧಾರದ ಮೇಲೆ, ಗ್ರಾಮೀಣ ಸರ್ಕಾರಗಳಿಗೆ ಅನುದಾನವನ್ನು (ಆರ್ಎಲ್ಬಿ) ಭಾರತ ಸರ್ಕಾರವು ರಾಜ್ಯಗಳಿಗೆ ಬಿಡುಗಡೆ ಮಾಡುತ್ತದೆ?

[] ಯೂನಿಯನ್ ಸಾರ್ವಜನಿಕ ಸೇವಾ ಆಯೋಗ
[
ಬಿ] ಹಣಕಾಸು ಆಯೋಗ
[
ಸಿ] ರಾಷ್ಟ್ರೀಯ ಗ್ರಾಮೀಣ ಅಭಿವೃದ್ಧಿ ಆಯೋಗ
[
ಡಿ] ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್

ಉತ್ತರವನ್ನು ಮರೆಮಾಡು

ಸರಿಯಾದ ಉತ್ತರ: ಬಿ [ಹಣಕಾಸು ಆಯೋಗ]

ಟಿಪ್ಪಣಿಗಳು:

·         ಭಾರತ ಸರ್ಕಾರವು ಹಣಕಾಸು ಸಚಿವಾಲಯದ ಮೂಲಕ ರೂ .13,000 ಕೋಟಿ ಮೊತ್ತವನ್ನು ಗ್ರಾಮೀಣ ಸ್ಥಳೀಯ ಸಂಸ್ಥೆಗಳ (ಆರ್ಎಲ್ಬಿ) ಅನುದಾನವಾಗಿ ಬಿಡುಗಡೆ ಮಾಡಿದೆ.

·         ಇದು ಟೈಡ್ ಅನುದಾನದ ಮೊದಲ ಕಂತಾಗಿದ್ದು, ಇದನ್ನು 25 ರಾಜ್ಯಗಳಿಗೆ ನೀಡಲಾಗುವುದು.

·         ಅನುದಾನವನ್ನು ಎನ್ ಕೆ ಸಿಂಗ್ ನೇತೃತ್ವದ 15 ನೇ ಹಣಕಾಸು ಆಯೋಗವು ಶಿಫಾರಸು ಮಾಡಿದೆ.

·         ಅನುದಾನವನ್ನು ಕುಡಿಯುವ ನೀರು ಮತ್ತು ನೈರ್ಮಲ್ಯ ಸಂಬಂಧಿತ ಬಳಕೆಗಾಗಿ ಬಳಸಲಾಗುತ್ತದೆ.

·          

6. "-ಮೂಲ" ಆನ್ಲೈನ್ ಪ್ಲಾಟ್ಫಾರ್ಮ್ ಅನ್ನು ಯಾವ ಸಂಸ್ಥೆಯು ಅಭಿವೃದ್ಧಿಪಡಿಸುತ್ತಿದೆ?

[A] BITS
[B] IIM - A
[C] IIT - M
[D] ISRO

ಉತ್ತರವನ್ನು ಮರೆಮಾಡು

ಸರಿಯಾದ ಉತ್ತರ: C [IIT - M]

ಟಿಪ್ಪಣಿಗಳು:

·         ಭಾರತೀಯ ತಂತ್ರಜ್ಞಾನ ಸಂಸ್ಥೆ ಮದ್ರಾಸ್ (ಐಐಟಿ-ಎಂ) -ಸೋರ್ಸ್ ಹೆಸರಿನ ಆನ್ಲೈನ್ ಪ್ಲಾಟ್ಫಾರ್ಮ್ ಅನ್ನು ಅಭಿವೃದ್ಧಿಪಡಿಸುತ್ತಿದೆ.

·         ಔಪಚಾರಿಕ ಮತ್ತು ಅನೌಪಚಾರಿಕ ವಲಯದಲ್ಲಿ ವಿವಿಧ ಭಾಗವಹಿಸುವವರನ್ನು ಸಂಪರ್ಕಿಸುವ ಮೂಲಕ -ತ್ಯಾಜ್ಯವನ್ನು ನಿಭಾಯಿಸುವ ಗುರಿಯನ್ನು ವೇದಿಕೆ ಹೊಂದಿದೆ.

·         ಇದು ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ ಉಪಕರಣಗಳ ವಿಭಾಗದಲ್ಲಿ, ತ್ಯಾಜ್ಯದ ಖರೀದಿದಾರರು ಮತ್ತು ಜನರೇಟರ್ಗಳ ನಡುವೆ ಮಾರುಕಟ್ಟೆ ಸ್ಥಳವಾಗಿ ಕಾರ್ಯನಿರ್ವಹಿಸುತ್ತದೆ.

·         ಇದು ಎಲೆಕ್ಟ್ರಾನಿಕ್ ತ್ಯಾಜ್ಯಗಳ ಮರುಬಳಕೆ ಮತ್ತು ಮರುಬಳಕೆಗೆ ಉತ್ತಮ ಮಾರ್ಗವನ್ನು ಕಲ್ಪಿಸುತ್ತದೆ, ಹೀಗಾಗಿ ವೃತ್ತಾಕಾರದ ಆರ್ಥಿಕತೆಯ ಉದ್ದೇಶಗಳನ್ನು ಸಾಧಿಸುತ್ತದೆ.

·          

7. ಯಾವ ಸಂಸ್ಥೆಯು ತ್ರೈಮಾಸಿಕ ಮನೆ ಬೆಲೆ ಸೂಚಿಯನ್ನು (HPI) ಬಿಡುಗಡೆ ಮಾಡುತ್ತದೆ?

[A] ರಾಷ್ಟ್ರೀಯ ವಸತಿ ಬ್ಯಾಂಕ್
[B]
ಭಾರತೀಯ ರಿಸರ್ವ್ ಬ್ಯಾಂಕ್
[C] NITI
ಆಯೋಗ್
[D]
ರಾಷ್ಟ್ರೀಯ ಅಂಕಿಅಂಶಗಳ ಕಚೇರಿ

ಉತ್ತರವನ್ನು ಮರೆಮಾಡು

ಸರಿಯಾದ ಉತ್ತರ: ಬಿ [ಭಾರತೀಯ ರಿಸರ್ವ್ ಬ್ಯಾಂಕ್]

ಟಿಪ್ಪಣಿಗಳು:

·         ರಿಸರ್ವ್ ಬ್ಯಾಂಕ್ ತ್ರೈಮಾಸಿಕ ಮನೆ ಬೆಲೆ ಸೂಚ್ಯಂಕವನ್ನು (HPI) ಹತ್ತು ಪ್ರಮುಖ ನಗರಗಳಲ್ಲಿ ವಸತಿ ನೋಂದಣಿ ಅಧಿಕಾರಿಗಳಿಂದ ಪಡೆದ ವಹಿವಾಟು-ಮಟ್ಟದ ಡೇಟಾವನ್ನು ಆಧರಿಸಿ ಬಿಡುಗಡೆ ಮಾಡುತ್ತದೆ.

·         ನಗರಗಳು ಅಹಮದಾಬಾದ್, ಬೆಂಗಳೂರು, ಚೆನ್ನೈ, ದೆಹಲಿ, ಜೈಪುರ, ಕಾನ್ಪುರ, ಕೊಚ್ಚಿ, ಕೋಲ್ಕತಾ, ಲಕ್ನೋ ಮತ್ತು ಮುಂಬೈ.

·         ಆರ್ಬಿಐ ಮಾಹಿತಿಯ ಪ್ರಕಾರ, ವರ್ಷದ ಮೊದಲ ತ್ರೈಮಾಸಿಕದಲ್ಲಿ ಅಖಿಲ ಭಾರತ ಮನೆ ಬೆಲೆ ಸೂಚ್ಯಂಕ (ಎಚ್ಪಿಐ) ಬೆಳವಣಿಗೆಯು ಶೇಕಡಾ 2.8 ಕ್ಕೆ ಇಳಿದಿದೆ.

·         HPI ಬೆಳವಣಿಗೆ 8.8 % (ಅಹಮದಾಬಾದ್) ವಿಸ್ತರಣೆಯಿಂದ (-) 5.1 (ಚೆನ್ನೈ) ಸಂಕೋಚನದವರೆಗೆ ಇರುತ್ತದೆ.

·          

8. ಟೆಕ್ ಕಂಪನಿಗಳು ಪರ್ಯಾಯ ಪಾವತಿ ವ್ಯವಸ್ಥೆಯನ್ನು ನೀಡುವಂತೆ ಒತ್ತಾಯಿಸುವ ವಿಶ್ವದ ಮೊದಲ ಕಾನೂನನ್ನು ಯಾವ ದೇಶವು ಅಂಗೀಕರಿಸಿದೆ?

[A] ಫ್ರಾನ್ಸ್
[B]
ಇಟಲಿ
[C]
ದಕ್ಷಿಣ ಕೊರಿಯಾ
[D]
ಭಾರತ

ಉತ್ತರವನ್ನು ಮರೆಮಾಡು

ಸರಿಯಾದ ಉತ್ತರ: ಸಿ [ದಕ್ಷಿಣ ಕೊರಿಯಾ]

ಟಿಪ್ಪಣಿಗಳು:

·         ಗೂಗಲ್ ಮತ್ತು ಆಪಲ್ ನಂತಹ ಟೆಕ್ ದೈತ್ಯ ಕಂಪನಿಗಳು ತಮ್ಮ ಆಪ್ ಸ್ಟೋರ್ ಗಳಲ್ಲಿ ಪರ್ಯಾಯ ಪಾವತಿ ವ್ಯವಸ್ಥೆಯನ್ನು ನೀಡುವಂತೆ ಒತ್ತಾಯಿಸುವ ವಿಶ್ವದ ಮೊದಲ ಕಾನೂನನ್ನು ದಕ್ಷಿಣ ಕೊರಿಯಾದ ಶಾಸಕರು ಅಂಗೀಕರಿಸಿದರು.

·         ರಾಷ್ಟ್ರದ ಪ್ರಾಥಮಿಕ ದೂರಸಂಪರ್ಕ ಕಾನೂನಾದ 'ದೂರಸಂಪರ್ಕ ವ್ಯಾಪಾರ ಕಾಯಿದೆ'ಗೆ ತಿದ್ದುಪಡಿ ತರಲು ದೇಶ ಸಜ್ಜಾಗಿದೆ.

·         ಶಾಸನವು ಡೆವಲಪರ್ಗಳಿಗೆ ಟೆಕ್ ದೈತ್ಯರ ಸ್ವಾಮ್ಯದ ಪಾವತಿ ವ್ಯವಸ್ಥೆಗಳನ್ನು ಬೈಪಾಸ್ ಮಾಡಲು ಅನುವು ಮಾಡಿಕೊಡುತ್ತದೆ ಮತ್ತು ಸಂಸ್ಥೆಗಳು ಶುಲ್ಕವನ್ನು ಹೇಗೆ ಸಂಗ್ರಹಿಸುತ್ತವೆ ಮತ್ತು ಡೆವಲಪರ್ಗಳು ಮತ್ತು ಬಳಕೆದಾರರ ಮೇಲೆ ಅಧಿಕಾರವನ್ನು ಹೇರುತ್ತವೆ ಎಂಬುದನ್ನು ರೂಪಿಸಲು ಸಹಾಯ ಮಾಡುತ್ತದೆ.

·          

9. "Ubreathe Life", ವಿಶ್ವದ ಮೊದಲ 'ಸಸ್ಯ ಆಧಾರಿತ' ಸ್ಮಾರ್ಟ್ ಏರ್ ಪ್ಯೂರಿಫೈಯರ್, ಯಾವ ಸಂಸ್ಥೆಯ ಆರಂಭದಿಂದ ಅಭಿವೃದ್ಧಿಗೊಂಡಿದೆ?

[A] IIT- ಮದ್ರಾಸ್
[B] IIT-Ropar
[C] IISc
[D] NIV

ಉತ್ತರವನ್ನು ಮರೆಮಾಡು

ಸರಿಯಾದ ಉತ್ತರ: ಬಿ [ಐಐಟಿ-ರೋಪರ್]

ಟಿಪ್ಪಣಿಗಳು:

·         ಐಐಟಿ ರೋಪರ್ ಸ್ಟಾರ್ಟ್ ಅಪ್ ಕಂಪನಿಯು ವಿಶ್ವದ ಮೊದಲ 'ಸಸ್ಯ ಆಧಾರಿತ' ಸ್ಮಾರ್ಟ್ ಏರ್ ಪ್ಯೂರಿಫೈಯರ್ ಅನ್ನು ಅಭಿವೃದ್ಧಿಪಡಿಸಿದೆ ಎಂದು ಹೇಳಿಕೊಂಡಿದೆ.

·         "ಉಬ್ರೀಥ್ ಲೈಫ್" ಎಂದು ಹೆಸರಿಸಲಾದ 'ಸ್ಮಾರ್ಟ್ ಬಯೋ ಫಿಲ್ಟರ್' ಅನ್ನು ಅರ್ಬನ್ ಏರ್ ಲ್ಯಾಬೋರೇಟರಿ ಅಭಿವೃದ್ಧಿಪಡಿಸಿದೆ.

·         ದೇಶ-ಸಸ್ಯ ಆಧಾರಿತ ಗಾಳಿ ಶುದ್ಧೀಕರಣವು ಒಳಾಂಗಣ ಸ್ಥಳಗಳಲ್ಲಿ ವಾಯು ಶುದ್ಧೀಕರಣ ಪ್ರಕ್ರಿಯೆಯನ್ನು ವರ್ಧಿಸುತ್ತದೆ.

·         ಉತ್ಪನ್ನದಲ್ಲಿ ಬಳಸಿದ ತಂತ್ರಜ್ಞಾನ 'ಅರ್ಬನ್ ಮುನ್ನಾರ್ ಎಫೆಕ್ಟ್'. ಕೊಠಡಿ-ಗಾಳಿಯು ಎಲೆಗಳೊಂದಿಗೆ ಸಂವಹನ ನಡೆಸುತ್ತದೆ ಮತ್ತು ಮಣ್ಣು-ಬೇರಿನ ವಲಯಕ್ಕೆ ಹೋಗುತ್ತದೆ, ಅಲ್ಲಿ ಗರಿಷ್ಠ ಮಾಲಿನ್ಯಕಾರಕಗಳನ್ನು ಶುದ್ಧೀಕರಿಸಲಾಗುತ್ತದೆ.

·         ಸಸ್ಯಗಳು ಮಾಲಿನ್ಯಕಾರಕಗಳನ್ನು ಗಾಳಿಯಿಂದ ಪರಿಣಾಮಕಾರಿಯಾಗಿ ತೆಗೆದುಹಾಕುವ ಪ್ರಕ್ರಿಯೆಯು ಫೈಟೊರೆಮಿಡಿಯೇಶನ್ ಆಗಿದೆ.

·          

10. ಯುಎನ್ ಮೊದಲ "ಆಫ್ರಿಕನ್ ಮೂಲದ ಜನರಿಗೆ ಅಂತರರಾಷ್ಟ್ರೀಯ ದಿನ" ವನ್ನು ಯಾವಾಗ ಆಚರಿಸಿತು?

[] ಆಗಸ್ಟ್ 25, 2021
[
ಬಿ] ಆಗಸ್ಟ್ 30, 2021
[
ಸಿ] ಆಗಸ್ಟ್ 31, 2021
[
ಡಿ] ಸೆಪ್ಟೆಂಬರ್ 1, 2021

ಉತ್ತರವನ್ನು ಮರೆಮಾಡು

ಸರಿಯಾದ ಉತ್ತರ: ಸಿ [ಆಗಸ್ಟ್ 31, 2021]

ಟಿಪ್ಪಣಿಗಳು:

·         ವಿಶ್ವಸಂಸ್ಥೆಯು ಆಗಸ್ಟ್ 31, 2021 ಅನ್ನು ಮೊದಲ "ಆಫ್ರಿಕನ್ ಮೂಲದ ಜನರಿಗೆ ಅಂತರರಾಷ್ಟ್ರೀಯ ದಿನ" ಎಂದು ಆಚರಿಸಿದೆ.

·         ಮಾನವ ಅಸ್ತಿತ್ವದ ಪ್ರತಿಯೊಂದು ಕ್ಷೇತ್ರದಲ್ಲೂ ಆಫ್ರಿಕನ್ ವಲಸಿಗರ ಕೊಡುಗೆಗಳನ್ನು ಸ್ಮರಿಸಲು ದಿನವನ್ನು ಯುಎನ್ ಅರ್ಪಿಸಿದೆ.

·         ಆಫ್ರಿಕನ್ ಮೂಲದ ಜನರಿಗೆ ಅಂತರಾಷ್ಟ್ರೀಯ ದಶಕವನ್ನು 2015-2024 ರಿಂದ ಆಚರಿಸಲಾಗುತ್ತದೆ.

·         2020 ನೇ ವರ್ಷವು ಆಫ್ರಿಕನ್ ಮೂಲದ ಜನರಿಗೆ ಅಂತರಾಷ್ಟ್ರೀಯ ದಶಕದ ಮಧ್ಯಕಾಲವನ್ನು ಗುರುತಿಸಿದೆ.